- ಹನಗೋಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಲಾಲ್ ಬಹದ್ದೂರ್ ಶಾಸ್ತಿ ಮತ್ತು ಗಾಂಧಿ ಜಯಂತಿ ಕಾರ್ಯಕ್ರಮದ ಅಂಗವಾಗಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗಾಂಧೀಜಿಯವರ ಅಚ್ಚುಮೆಚ್ಚಿನ ವೈಷ್ಣವ ಜನತೋ ಹಾಗೂ ರಘುಪತಿ ರಾಘವ ಗೀತೆಗಳ ಭಜನೆಯೊಂದಿಗೆ ಸರ್ವಧರ್ಮ ಪ್ರಾರ್ಥನೆ ಗೀತಾ ಗಾಯನ ಹಾಡಿದರು. ಗೀತಾ ಗಾಯನದಲ್ಲಿ ಶಾಲೆಯ ಉಪಪ್ರಾಚಾರ್ಯ ಸಂತೋಷ್ ಕುಮಾರ್, ಶಿಕ್ಷಕರಾದ ಛಾಯಸುನೀಲ್, ವೀರಣ್ಣ ಕರಡಿ, ಭಾನುಮತಿ, ಜಯಂತಿ, ಪ್ರಸನ್ನ, ರಘುಪತಿ, ಸೌಮ್ಯಾ, ಜಯಲಕ್ಷ್ಮೀ, ಅರ್ಚನಾ, ನಿಹಾರಿಕಾ ಸೇ- ರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು







