EAzÀÄ ¸ÀPÁðj ¥ËæqsÀ±Á¯É ºÀ£ÀUÉÆÃqÀÄ£À°è 78£ÉÃ
¸ÁévÀAvÀæöå ¢£ÁZÀgÀuÉ DZÀj¸À¯Á¬ÄvÀÄ
J¸ï. r. JªÀiï. ¹.CzÀåPÀëjAzÀ zÀéeÁgÉÆÃºÀt
£ÀqɸÀ¯Á¬ÄvÀÄÛ
J¸ï.J¸ï,J¯ï,¹ AiÀİè Cw ºÉZÀÄÑ CAPÀ ¥ÀqÉzÀ
«zÁåyðUÀ½UÉ ¸À£Áä£À ªÀiÁqÀ¯Á¬ÄvÀÄÛ
ಹೊಂದಿರುವ ರಾಜ್ಯ ಕರ್ನಾಟಕದವಾಗಿದ್ದು, 2023ರ ಗಣತಿ ಪ್ರಕಾರ 6395 ಆನೆಗಳಿವೆ. ಇದರಿಂದಾಗಿ ಮಾನವ-ವನ್ಯಜೀವಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಸಂಘರ್ಷ ತಪ್ಪಿಸಲು ಅನೇಕ ಮಾರ್ಗೋಪಾಯಗಳ ಮೂಲಕ ನಿಯಂತ್ರಿಸಲಾಗುತ್ತಿದೆ ಎಂದು ಪ್ರಾದೇಶಿಕ ಆರಣ್ಯ ವಿಭಾಗದ ಎಸಿಎಫ್ ಮಹದೇವಯ್ಯ ತಿಳಿಸಿದರು.ತಾಲೂಕಿನ ಹನಗೋಡು ಸರಕಾರಿ ಪ್ರೌಢಶಾಲೆಯಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶ್ವ ಆನೆ ದಿನವನ್ನು ಉದ್ಘಾಟಿಸಿ ಮಾತನಾಡಿದರು.

